ತಾಜ್‌ಮಹಲ್ ಕಟ್ಟಬೇಕು, ಗೋರಿಯ ಮೇಲಲ್ಲ!- ಆರಿಫ್ ರಾಜಾ ಅಂತರಾಳ

2009 November 14

ಅಲೆಮಾರಿ ಎಂದು ಹೇಳಿಕೊಳ್ಳುವ ಪತ್ರಕರ್ತರೊಬ್ಬರ ಬ್ಲಾಗ್ ‘ಒಳಗೂ ಹೊರಗೂ’.  ಉತ್ತಮ ಚಿಂತನೆಗಳ, ಗ್ರಹಿಕೆಯ,  ಆರೋಗ್ಯಕರ ಮನಸಿನ ಇಂದಿನ, ನಮ್ಮ ನಡುವಿನ ಹುಡುಗ ಈತ. ಇವರು ಕನ್ನಡಪ್ರಭಕ್ಕಾಗಿ ನಡೆಸಿದ ಹೊಸತಲೆಮಾರಿನ ಬರಹಗಾರರ ಸಂದರ್ಶನಗಳನ್ನು ತಮ್ಮ ಬ್ಲಾಗ್ ನಲ್ಲಿಯೂ ಪ್ರಕಟಿಸುತ್ತಿದ್ದಾರೆ. ನಮ್ಮ ಜತೆಗಾರರ ಅಂತರಾಳವನ್ನು ಸ್ವಲ್ಪ ಮಟ್ಟಿಗಾದರೂ ಅರಿತುಕೊಳ್ಳಲು ಇದು ಬಹಳ ಉಪಯುಕ್ತ.

ಈ ಬ್ಲಾಗ್ ಈ ಬಗೆಯ ಸಂದರ್ಶನಗಳನ್ನು ಹೊತ್ತುನಿಂತ ಪ್ರತಿ ಬಾರಿಯೂ ಇಲ್ಲಿ ಮಾಹಿತಿ ನೀಡಲಾಗುವುದು. ಈ ಬಾರಿಯ ಆರಿಫ್ ರಾಜಾ ಸಂದರ್ಶನವನ್ನು ಓದಿಕೊಳ್ಳಲಿಕ್ಕೆ ಇಲ್ಲಿಗೆ ಭೇಟಿ ನೀಡಿ. ತಾಜ್ ಮಹಲ್ ಕಟ್ಟಬೇಕು, ಆದರೆ ಗೋರಿಯ ಮೇಲಲ್ಲ ಅನ್ನುವ ರಾಜಾರ ಮಾತುಗಳನ್ನು ಕೇಳಿ….

ಮತ್ತೆ ಸಿಗೋಣ.